ಪಂದ್ಯ ಮಧ್ಯೆ ಹೃದಯಾಘಾತ: ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಅಕಾಲಿಕ ನಿಧನ; ಕಂಬನಿ ಮಿಡಿದ ಕ್ರೀಡಾಲೋಕ

ಪಂದ್ಯ ಮಧ್ಯೆ ಹೃದಯಾಘಾತ: ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಅಕಾಲಿಕ ನಿಧನ; ಕಂಬನಿ ಮಿಡಿದ ಕ್ರೀಡಾಲೋಕ ಬೆಂಗಳೂರು: ಕರ್ನಾಟಕ ಕ್ರಿಕೆಟ್ ಲೋಕವನ್ನು ತೀವ್ರ ದುಃಖದಲ್ಲಿ ಮುಳುಗಿಸುವಂತಹ ಆಘಾತಕಾರಿ ಘಟನೆ ನಡೆದಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಆಯೋಜಿಸಿದ್ದ ಲೀಗ್ ಪಂದ್ಯವೊಂದರ ವೇಳೆ ಮಾಜಿ ಕರ್ನಾಟಕ ಕ್ರಿಕೆಟಿಗ ಸಂತೇಬೆನ್ನೂರು ಲೋಕೇಶ್ ಅಕ್ಷಯ್ (ಎಸ್.ಎಲ್. ಅಕ್ಷಯ್) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೇವಲ 39 ವರ್ಷದ ವಯಸ್ಸಿನಲ್ಲೇ ಪ್ರತಿಭಾವಂತ ಆಟಗಾರನ ಅಕಾಲಿಕ ನಿಧನ ಕ್ರೀಡಾಭಿಮಾನಿಗಳು ಹಾಗೂ ಸಹ ಆಟಗಾರರಲ್ಲಿ ಆಘಾತ … Read more

Exit mobile version